
ಹುಬ್ಬಳ್ಳಿ:
ಟ್ರಕ್ ಗೆ ಬಿದ್ದು ವ್ಯಕ್ತಿ ಸಾವು
ಹುಬ್ಬಳ್ಳಿಯ ಬೈಪಾಸ್ ರಸ್ತೆಯ ದಾರಾವತಿ ಹನಮಮಪ್ಪನ ದೇವಸ್ಥಾನದ ಬಳಿ ನಡೆದ ಘಟನೆ
ಸಿದ್ಧಪ್ಪ ಕೆಂಚಣ್ಣವರ(42) ಮೃತ ದುರ್ದೈವಿ
ಸಿದ್ಧಪ್ಪ ಉಣಕಲ್ ದುರ್ಗಮ್ಮನ ಓಣಿ ನಿವಾಸಿ
ಮೀಟರ್ ಬಡ್ಡಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಶಂಕೆ
ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ
ಬೈಕ್ ಚಲಾಯಿಸುತ್ತಲೇ ಟ್ರಕ್ ಕೆಳಗೆ ಬಿದ್ದಿರೋ ಸಿದ್ಧಪ್ಪ
ಮಹೇಶ್ ಚಿಕ್ಕವೀರಮಠ ಎಂಬಾತನಿಂದ ಬಡ್ಡಿ ಗಾಗಿ ಕಿರುಕುಳ ಆರೋಪ
ಮಹೇಶ್ ಚಿಕ್ಕವೀರಮಠ ಗೆ ತಕ್ಕ ಶಿಕ್ಷೆ ನೀಡಬೇಕೆಂದು ಡೆತ್ ನಲ್ಲಿ ಒತ್ತಾಯ
ಪೋಷಕರನ್ನು, ಕುಟುಂಬಸ್ಥರ ಕ್ಷಮೆ ಕೋರಿರೋ ಸಿದ್ಧಪ್ಪ
ಮಹೇಶ್ ಚಿಕ್ಕವೀರಮಠನಿಂದ 10 ಲಕ್ಷ ರೂಪಾಯಿ ಸಾಲ ಪಡೆದಿದ್ದ ಎಂಬ ಮಾಹಿತಿ
ಅದಕ್ಕೆ ಬದಲಾಗಿ 65 ಲಕ್ಷ ರೂಪಾಯಿ ವಾಪಸ್ ಮಾಡಿದ್ದ ಎಂಬ ಮಾಹಿತಿ
ಇದರ ಹೊರತಾಗಿಯೂ ಹಣ ಕಟ್ಟುವಂತೆ ಮಹೇಶ್ ಪೀಡಿಸುತ್ತಿದ್ದ ಎಂಬ ಮಾಹಿತಿ
ಸಾಲಗಾರನ ಕಿರುಕುಳು ತಾಳಲಾರದೆ ಟ್ರಕ್ ಗೆ ಬಿದ್ದು ಸಾವನ್ನಪ್ಪಿರೋ ಶಂಕೆ
ಘಟನಾ ಸ್ಥಳಕ್ಕೆ ಪೊಲೀಸರ ಬೇಟಿ, ಪರಿಶೀಲನೆ
ಗೋಕುಲ್ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ.