ಕಥೆ/ಕವನಜಿಲ್ಲೆ

ವಿಕಲಚೇತನರಿಗೆ ನೆರವಾದ ಬಸವರಾಜ ಸೋಮಕ್ಕನವರ…

ಹುಬ್ಬಳ್ಳಿ: ಅದರಗುಂಚಿ ಗ್ರಾಮ ಪಂಚಾಯತ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರಾದ ಬಸವರಾಜ ಸೋಮಕ್ಕನವರ ಧಾರವಾಡದ ಅಲ್ಲಿಕೋ ಸಂಸ್ಥೆಯಿಂದ ವಿಕಲಚೇತನರಿಗೆ ಶ್ರವಣ ಸಾಧನ ಮತ್ತು ವೀಲ್ ಚೇರ್’ಗಳನ್ನು ಮುಂಚೂಣಿಯಲ್ಲಿ ನಿಂತು ಕೊಡಿಸಿದರು.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಐದು ಜನ ಫಲಾನುಭವಿಗಳಲ್ಲಿ ನಾಲ್ಕು ಜನರಿಗೆ ಶ್ರವಣ ಸಾಧನ ಮತ್ತು ಓರ್ವನಿಗೆ ವೀಲ್ ಚೇರ್ ಕೊಡಿಸಿದ್ದಾರೆ‌. ಈ ಮೂಲಕ ವಿಕಲಚೇತನರಿಗೆ ನೆರವಾಗುವ ಕೆಲಸ ಮಾಡಿದ್ದಾರೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button